Tuesday, October 14, 2014
Friday, October 10, 2014
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಪರಿಸರ ಕಾಳಜಿಯನ್ನು ಗುರುತಿಸುವ ಸಲುವಾಗಿ ಶಾಲಾ ಪ್ರಾಥಮಿಕ ಮಟ್ಟದಲ್ಲಿ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು .... ಮಕ್ಕಳಿಗೋಸ್ಕರ ಪರಿಸರಗೀತೆ ,ಪರಿಸರ ಸಂಬಂಧಿತ ಪ್ರಬಂಧ ,ಹಾಗೂ ಪ್ರಕೃತಿ ಗೆ ಸಂಬಂಧಪಟ್ಟಂತೆ ನೆನಪಿನಶಕ್ತಿ ಪರೀಕ್ಷಿಸುವ ಸ್ಪರ್ಧೆಯನ್ನೂ ಶಾಲಾ ವತಿಯಿಂದ ನಡೆಸಲಾಯಿತು .......
![]() |
conducting memory test through leaves..... |
Standard Ten Enrichment Programme held on 10-10-2014
ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗಾಗಿ ನಡೆಸಿದ " ಮೋಟಿವೇಷನ್" ತರಗತಿಯನ್ನು ದಿನಾoಕ 10/10/14 ರಂದು ನಡೆಸಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ವಿವಿಧ ವಿಷಯಗಳ ಕುರಿತು ನುರಿತ ಅದ್ಯಾಪಿಕೆಯರಾದ ಶ್ರೀಮತಿ ಶಾOತಾಕುಮಾರಿ ( H.S.A., G.H.S.S. Kumbla), ಹಾಗೂ ಶ್ರೀಮತಿ ವಸಂತಿ (H.S.A.,G.H.S.S.Chandragiri) ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಶಾರದಾ ಎ, ಸ್ವಾಗತಿಸಿ , ಕ್ಲಾಸ್ ಶಿಕ್ಷಕಿಯರಲ್ಲಿ ಒಬ್ಬರಾದ ಶ್ರೀಮತಿ ಜ್ಯೋತಿಲಕ್ಷ್ಮೀ ಯವರು ವಂದಿಸಿದರು.
Saturday, October 4, 2014
ಗಾಂಧಿ ಜಯಂತಿ ಆಚರಣೆ
ಅಕ್ಟೋಬರ್
೨ನೇ ತಾರೀಕು ಗುರುವಾರ ನಮ್ಮ ಶಾಲೆಯಲ್ಲಿ
ಗಾಂಧೀಜಯಂತಿ ಆಚರಿಸಲಾಯಿತು.
ಶಾಲಾ
ಅಸ್ಸೆಂಬ್ಲಿಯಲ್ಲಿ ಮುಖ್ಯ
ಶಿಕ್ಷಕಿಯವರು ಗಾಂಧೀಜಿಯವರ
ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮಾಡಿದರು.
ಗಾಂಧೀಜಿಯವರ
ಆದರ್ಶಜೀವನದ ಕಿರುಪರಿಚಯವನ್ನು
ಮಕ್ಕಳಿಗೆ ನೀಡಿದರು
.ಬಳಿಕ
ರಕ್ಷಕ-ಶಿಕ್ಷಕ
ಸಂಘದ ಅದ್ಯಕ್ಷರಾದ ವಿಷ್ಣುಮೂರ್ತಿ
ಕಕ್ಕಿಲ್ಲಾಯರು ಈ ದಿನದ ಮಹತ್ವವನ್ನು
ವಿವರಿಸಿದರು.ಅಧ್ಯಾಪಕರಾದ
ಮಧುಸೂಧನನ್ ರವರು ಸ್ವಚ್ಚತಾಪ್ರತಿಜ್ಞೆಯನ್ನು
ಬೋಧಿಸಿದರು,ನಂತರ
ಮಕ್ಕಳು ಶಾಲಾ ಪರಿಸರವನ್ನು
ಅಧ್ಯಾಪಕರ ಸಹಕಾರದೊಂದಿಗೆ
ಶುಚಿಗೊಳಿಸಿದರು ......

![]() | |||||
![]() |
Subscribe to:
Posts (Atom)