" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Sunday, July 23, 2017

ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ

ಎಡನೀರು: ಜುಲೈ 21 ಚಾಂದ್ರ ದಿನ ಪ್ರಯುಕ್ತ ರಸಪ್ರಶ್ನೆ ಆಯೋಜಿಸಲಾಯಿತು. ಮುಖ್ಯೋಪಾದ್ಯಾಯಿನಿ ಶಾರದಾ ಅಡೆಕೊಡ್ಲುರವರು ಮಕ್ಕಳಿಗೆ ಚಾಂದ್ರದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.ನಂತರ ನಡೆದ ರಸಪ್ರಶ್ನೆಯಲ್ಲಿ ಯು.ಪಿ ವಿಭಾಗದಲ್ಲಿ 7 ನೇ ತರಗತಿಯ ಪೂಜಾ.ಕೆ  ಪ್ರಥಮ ಹಾಗೂ ದ್ವಿತೀಯ ಶ್ರಾವ್ಯ ಯನ್, ಹಾಗೂ ಹೈಸ್ಕೂಲ್ ವಿಭಾಗಲ್ಲಿ ಪ್ರಥಮ ವಿವೇಕ್ ಎಸ್ ಭಟ್ ಹಾಗೂ ದ್ವಿತೀಯ ಮಂಜುಶ್ರೀ ಶಿವಾಣಿ ಬಹುಮಾನ ಗಳಿಸಿದರು.