" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, October 8, 2015

ಗಾಂಧೀ ಜಯಂತಿ ಆಚರಣೆ

ಗಾಂಧೀಜಯಂತಿಯಂದು ನಮ್ಮ  ಶಾಲಾ ಮಕ್ಕಳು  ಶಾಲೆಯ  ಪರಿಸರವನ್ನು  ಶುಚಿಗೊಳಿಸಿದರು. ಸ್ವಚ್ಛ ಭಾರತ  ಅಭಿಯಾನಕ್ಕೆ ಶಾಲಾ ಮುಖ್ಯ  ಶಿಕ್ಷಕಿ  ಮಕ್ಕಳಿಗೆ  ಗಾಂಧೀ ಜಯಂತಿ ಆಚರಣೆಯ  ಮಹತ್ವವನ್ನು ತಿಳಿಸಿದರು. ಗಾಂಧೀಜಿಯವರ  ಆದರ್ಶ ಜೀವನವು  ನಮಗೆ  ಮಾದರಿಯಾಗಿದೆ . ಅವರ ಕನಸುಗಳನ್ನು ನನಸು ಮಾಡುವುದು  ನಮ್ಮೆಲ್ಲರ  ಕರ್ತವ್ಯವೆಂದು  ಮಕ್ಕಳಿಗೆ  ತಿಳಿಸಿದರು. ಗಾಂಧೀಜಯಂತಿಯ  ಅಂಗವಾಗಿ  ಮಕ್ಕಳಿಗೆ  ರಸಪ್ರಶ್ನೆಯನ್ನು  ಏರ್ಪಡಿಸಲಾಯಿತು.