" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, June 5, 2017

ವಿಶ್ವ ಪರಿಸರ ದಿನಾಚರಣೆ 


ವಿಶ್ವ ಪರಿಸರ ದಿನಾಚರಣೆ 

ಎಡನೀರು: ಸ್ವಾಮೀಜಿಸ್ ಹೈಸ್ಕೂಲ್ಎಡನೀರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು . ನಮ್ಮ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಕಲ್ಲೂರಾಯರು ಪರಿಸರ ದಿನಾಚರಣೆಯ ಮಹತ್ವ ವನ್ನು ಮಕ್ಕಳಿಗೆ ತಿಳಿಸಿದರು .ಶಾಲಾ ಮುಖ್ಯಶಿಕ್ಷಕಿ  ಶ್ರೀಮತಿ ಶಾರದ ಅಡೆಕೋಡ್ಲುರವರು ತಮ್ಮ ಪರಿಸರದ ಬಗ್ಗೆ ಕಾಳಜಿವಹಿಸುವಲ್ಲಿ ಮಕ್ಕಳ ಪಾತ್ರದ ಬಗ್ಗೆ ಹೇಳಿದರು. ನಂತರ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು .



ಶ್ರೀ ನಾರಾಯಣ ಶರ್ಮಾರಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ 


 

 

 

 

ಸ್ವಾಮೀಜೀ ಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನ ಜವಾನರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ನಾರಾಯಣ ಶರ್ಮರು ತಾರೀಕು 03-06-2017 ರಂದು ದೈವಾಧೀನರಾದರು . ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಶಾಲಾ ಮುಖ್ಯೋ ಪಾಧ್ಯಾಯರು ,ಅಧ್ಯಾಪಕರು ,ಸಿಬ್ಬಂದಿಗಳು ಹಾಗೂ ಮಕ್ಕಳು .