" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, June 5, 2017

ಶ್ರೀ ನಾರಾಯಣ ಶರ್ಮಾರಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ 


 

 

 

 

ಸ್ವಾಮೀಜೀ ಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರಿನ ಜವಾನರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ನಾರಾಯಣ ಶರ್ಮರು ತಾರೀಕು 03-06-2017 ರಂದು ದೈವಾಧೀನರಾದರು . ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಶಾಲಾ ಮುಖ್ಯೋ ಪಾಧ್ಯಾಯರು ,ಅಧ್ಯಾಪಕರು ,ಸಿಬ್ಬಂದಿಗಳು ಹಾಗೂ ಮಕ್ಕಳು .

 

 

 

 

 

 

 

No comments:

Post a Comment