" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, October 4, 2014

                                    ಶಾರದಾ ಪೂಜೆ 
ನಮ್ಮ ಶಾಲೆಯಲ್ಲಿ ಅಕ್ಟೋಬರ್ ೩ನೇ ತಾರೀಕು ಶುಕ್ರವಾರ ಶಾರದಾ ಪೂಜೆ ಜರಗಿತು . ಮಕ್ಕಳು ಹಾಗೂ ಅಧ್ಯಾಪಕ ,ಸಿಬ್ಬಂಧಿ ವರ್ಗದವರು  ಭಜನೆಯಲ್ಲಿ ಪಾಲ್ಗೊಂಡರು
ಗಾಂಧಿ ಜಯಂತಿ ಆಚರಣೆ  
 

 ಅಕ್ಟೋಬರ್ ೨ನೇ ತಾರೀಕು ಗುರುವಾರ ನಮ್ಮ ಶಾಲೆಯಲ್ಲಿ  ಗಾಂಧೀಜಯಂತಿ ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ಮುಖ್ಯ ಶಿಕ್ಷಕಿಯವರು  ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು ಗಾಂಧೀಜಿಯವರ ಆದರ್ಶಜೀವನದ ಕಿರುಪರಿಚಯವನ್ನು  ಮಕ್ಕಳಿಗೆ ನೀಡಿದರು .ಬಳಿಕ ರಕ್ಷಕ-ಶಿಕ್ಷಕ ಸಂಘದ ಅದ್ಯಕ್ಷರಾದ ವಿಷ್ಣುಮೂರ್ತಿ ಕಕ್ಕಿಲ್ಲಾಯರು ಈ ದಿನದ ಮಹತ್ವವನ್ನು ವಿವರಿಸಿದರು.ಅಧ್ಯಾಪಕರಾದ ಮಧುಸೂಧನನ್ ರವರು ಸ್ವಚ್ಚತಾಪ್ರತಿಜ್ಞೆಯನ್ನು ಬೋಧಿಸಿದರು,ನಂತರ ಮಕ್ಕಳು ಶಾಲಾ ಪರಿಸರವನ್ನು ಅಧ್ಯಾಪಕರ ಸಹಕಾರದೊಂದಿಗೆ  ಶುಚಿಗೊಳಿಸಿದರು ......  



ಮಕ್ಕಳು ಶಾಲಾ ಪರಿಸರ ವನ್ನು ಸ್ವಚ್ಛಗೊಳಿಸಿದರು